ನಾಗೇಶ ಹೆಗಡೆ

ದೈತ್ಯಾಕಾರದ ಸಿಲಿಕೇಟ್ ಪದರಗಳಲ್ಲಿ ತಲೆ ಸಿಲುಕಿಕೊಂಡು ಬೆಳಕಿನ ಪರಿವಹನವನ್ನು ವೀಕ್ಷಿಸುತ್ತಿದ್ದಾಗಲೇ ಡೆಸ್ಕಿನ ಮೇಲಿದ್ದ ಫೋನ್ ಕಿರುಚಲಾರಂಭಿಸಿತ್ತು. ಒಸರುತ್ತಿದ್ದ ಬೆವರೊರೆಸಿಕೊಳ್ಳುತ್ತ ಡಾಕ್ಟರ್ ಶೇಖರ್ ರಿಸೀವರಿಗೆ ಕಿವಿಕೊಟ್ಟು ಹಲೋ ಎಂದ.
December 6, 2025

ದೈತ್ಯಾಕಾರದ ಸಿಲಿಕೇಟ್ ಪದರಗಳಲ್ಲಿ ತಲೆ ಸಿಲುಕಿಕೊಂಡು ಬೆಳಕಿನ ಪರಿವಹನವನ್ನು ವೀಕ್ಷಿಸುತ್ತಿದ್ದಾಗಲೇ ಡೆಸ್ಕಿನ ಮೇಲಿದ್ದ ಫೋನ್ ಕಿರುಚಲಾರಂಭಿಸಿತ್ತು. ಒಸರುತ್ತಿದ್ದ ಬೆವರೊರೆಸಿಕೊಳ್ಳುತ್ತ ಡಾಕ್ಟರ್ ಶೇಖರ್ ರಿಸೀವರಿಗೆ ಕಿವಿಕೊಟ್ಟು ಹಲೋ ಎಂದ.
ಮರ್ಕಟ
ಪ್ರಪಂಚದ ಅತಿ ಭ್ರಷ್ಟ ದೇಶಗಳಲ್ಲಿ ಪಾಕಿಸ್ತಾನಕ್ಕೆ ಎರಡನೆಯ ಸ್ಥಾನ ಮತ್ತು ಭಾರತಕ್ಕೆ ಒಂಭತ್ತನೆಯ ಸ್ಥಾನ. ಕನಿಷ್ಠ ಈ ಒಂದು ವಿಷಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದಕ್ಕೆ ನಾವು ಹೆಮ್ಮೆ ಪಡಬಹುದು.
“ಜೈ! ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ!
ಜೈ! ಸುಂದರ ನದಿವನಗಳ ನಾಡೆ
‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ' ಎಂದು ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದಾರೆ. ಸಹಸ್ರಾರು ವರ್ಷಗಳಿಂದ ಭಾರತೀಯರು ತಮ್ಮ ‘ಜ್ಞಾನ'ಕ್ಕೆ ವಿಶ್ವವಿಖ್ಯಾತರಾಗಿದ್ದಾರೆ. ವಿಜ್ಞಾನದ ವಿಷಯ ಬಂದಾಗ ಇತ್ತೀಚಿನ ಎರಡು ಶತಮಾನಗಳಲ್ಲಿ ವಿದೇಶೀಯರು ನಮ್ಮನ್ನು ಹಿಂದೆಹಾಕಿ ಬಹುಮುಂದೆ ಹೋಗಿರುವುದು ಸತ್ಯ. ಇದಕ್ಕೆ ಮುಖ್ಯ ಕಾರಣ ನಾವು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಿಜ್ಞಾನವನ್ನು ವಿವರಿಸಲು ವಿಶೇಷ
by Dr U B Pavanaja
Adding multi-language capabilities other than English should be done from ground up. All the code that represents the language to the user (buttons, menus, prompts, help, text, dialog-boxes, etc.) must be found and altered to support language independence. This problem multiplies exponentially when you deal with applications that have hundreds of thousands lines of code, which have been created over the time and modified constantly by different developers. Hard-coding the language dependent text makes it extremely complex the process of adding multilingual capability for the program. One will have to develop individual application for every language he wants to support. Maintaining such a program is another headache.
ಕುಮಾರವ್ಯಾಸ ತನ್ನ ಭಾರತ ಕಥಾಮಂಜರಿಯಲ್ಲಿ ತನ್ನ ಬಗ್ಗೆ ಹೇಳಿಕೊಳ್ಳುತ್ತಾನೆ "ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ" ಎಂದು. ಇತ್ತೀಚಿಗೆ ಗಣಕಗಳು (ಕಂಪ್ಯೂಟರ್) ಜನಜೀವನದಲ್ಲಿ ಹಾಸುಹೊಕ್ಕಾಗಿ ವ್ಯಾಪಿಸುತ್ತಿವೆ. ಮುಂದಿನ ಪೀಳಿಗೆಯ ಜನರು ಪೆನ್ನು ಪೆನ್ಸಿಲ್ ಉಪಯೋಗಿಸದೆ ಗಣಕಗಳ ಕೀಲಿಮಣೆಯನ್ನು (ಕೀಬೋರ್ಡ್) ಕುಟ್ಟಿಯೇ ಕಲಿಯುತ್ತಾರೆ. ಅವರನ್ನು ಆಧುನಿಕ ಕುಮಾರವ್ಯಾಸರು ಎನ್ನಲು ಅಡ್ಡಿಯಿಲ್ಲ. ಸ್ವಲ್ಪ ಮುಂದುವರೆದು "ಕೀಲಿಮಣೆಯ ಕುಟ್ಟಿಯೇ ಕಲಿತೆನೆಂಬೊಂದಗ್ಗಳಿಕೆ" ಎಂದು ಹೇಳಿದರೂ ಹೇಳಿಯಾರು!
[ವಿಜಯ ಕರ್ನಾಟಕ ಪತ್ರಿಕೆಯ "ಒಂದು ಸೊನ್ನ" ಅಂಕಣದಲ್ಲಿ ಪ್ರಕಟವಾದ ಲೇಖನ]
ಒಂದು ಸೊನ್ನೆ - ೪ (೧೮-೦೭-೨೦೦೩)
ಸ್ಟೀರಿಯೋ ಸಿಸ್ಟಮ್ ಕೊಳ್ಳಲು ಅಂಗಡಿಗೆ ಹೋಗಿದ್ದೀರಾ? ಅಂಗಡಿಯಾತ ಕೇಳುವ ಪ್ರಶ್ನೆ "ನಿಮಗೆ ಎಷ್ಟು ವಾಟ್ನ ಸಿಸ್ಟಮ್ ಬೇಕು?". ಅಥವಾ ಆತನೇ ಒಂದೊಂದಾಗಿ ತನ್ನಲ್ಲಿರುವ ಸ್ಟೀರಿಯೋಗಳನ್ನು ತೋರಿಸುತ್ತಾ ಹೋಗುತ್ತಾನೆ. ಪ್ರತಿ ಸ್ಟೀರಿಯೋವನ್ನು ತೋರಿಸುವಾಗಲೂ ಮರೆಯದೆ ಹೇಳುವ ಮಾತು ಅದು ಎಷ್ಟು ವಾಟ್ನದು ಎಂದು. "ಸಾರ್, ಇದು 1000 ವಾಟ್, ಇದು 2000 ವಾಟ್,..." ಹೀಗೆ ಗುಣಗಾನ ಸಾಗುತ್ತಿರುತ್ತದೆ. ಹೆಚ್ಚಿನ ಗ್ರಾಹಕರೂ ಸ್ಟೀರಿಯೋ ಕೊಳ್ಳುವಾಗ ಮುಖ್ಯವಾಗಿ ಗಮನಿಸುವುದು ಅದು ಎಷ್ಟು ವಾಟ್ನದು ಎಂದು. ಈ ವಾಟ್ ಎಂದರೆ ಏನು?
ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಅದರಲ್ಲೂ ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಹೆಸರು ಮಾಡಿದೆ. ಮಾಹಿತಿ ತಂತ್ರಜ್ಞಾನ ಒಂದು ಉದ್ದಿಮೆಯಾಗಿ ಕಳೆದ ಹತ್ತು ವರ್ಷಗಳಲ್ಲಿ ಯಾರೂ ಎಂದೂ ಕಂಡರಿಯದ ಕೇಳರಿಯದ ಮಟ್ಟಕ್ಕೆ ಅತಿ ವೇಗದಲ್ಲಿ ಏರಿ ಅಷ್ಟೇ ವೇಗದಲ್ಲಿ ಕೆಳಗೆ ಕುಸಿದು ಇದೀಗ ಪುನಃ ಚೇತರಿಸಿಕೊಳ್ಳುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಈ ಎಲ್ಲ ಬೆಳವಣಿಗೆ ಮತ್ತು ಕುಸಿತಗಳಲ್ಲಿ ಬೆಂಗಳೂರು ವಿಶೇಷತಃ ಭಾಗಿಯಾಗಿದೆ.
(ವಿಜಯ ಕರ್ನಾಟಕ ಪತ್ರಿಕೆಯ "ಒಂದು ಸೊನ್ನೆ" ಅಂಕಣದಲ್ಲಿ ಪ್ರಕಟವಾದ ಲೇಖನ)
(ಒಂದು ಸೊನ್ನೆ - ೦೩, ೪-೭-೨೦೦೩)