I am doing some experiments on the computational aspects of Kannada-i.e Machine translation of Kannada. In this connection Iam in need of Kannada-English parallel text, that is bodies of text that have the same content in both english and kannada. One such corpus is the newspaper articles published by deccan herald(with kannada news articles in prajavani @ prajavani.net) . However at this point I am only able to read the articles but I am unable to save them in a machine readable Unicode format ( say with utf-8 encoding). Any suggestions to make this happen will be welcome.
Vishva Kannada
ತುಂಗಾ ಪಾಂಟ್ನಲ್ಲಿ ನುಕ್ತ ಚಿಹ್ನೆ ಇಲ್ಲವೇ?
- ಎ. ಸತ್ಯನಾರಾಯಣ ಮತ್ತು ಯು.ಬಿ. ಪವನಜ
ಆಧುನಿಕ ಮುದ್ರಣ ಮತ್ತು ಕಂಪ್ಯೂಟರ್ ಟೈಪ್ಸೆಟ್ಟಿಂಗ್ ಮತ್ತು ಫೋಟೋಕಂಪೋಸಿಂಗ್ ಕ್ಷೇತ್ರದಲ್ಲಿನ ನಿಮ್ಮ ಕೊಡುಗೆ ಮತ್ತು ಸಾಧನೆಗಳ ಮೂಲ ಪ್ರೇರಣೆ ಏನು?
- ಎ. ಸತ್ಯನಾರಾಯಣ
ಅಲ್ಪ ಸಾಧನೆಯನ್ನೇ ತಮ್ಮ ಜೀವಮಾನದ ಅತಿದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಪ್ರಶಸ್ತಿ-ಪುರಸ್ಕಾರಗಳನ್ನು ಬೆಂಬತ್ತಿ ಹೋಗುವವರ ನಡುವೆ ಹಲವು ವ್ಯಕ್ತಿಗಳು ಸದ್ದು-ಗದ್ದಲವಿಲ್ಲದೆ ತಮ್ಮ ಅತ್ಯುತ್ತಮ ಸಾಧನೆಗಳಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದು ತೆರೆಮರೆಯಲ್ಲಿಯೇ ಉಳಿದಿರುತ್ತಾರೆ. ಅಂತಹ ಸಾಧನೆಗಳನ್ನು ಮಾಡಿ ತೆರೆಮರೆಯಲ್ಲಿಯೇ ಉಳಿದಿರುವ ವ್ಯಕ್ತಿಗಳಲ್ಲಿ ಶ್ರೀ ಕೆ.ಪಿ. ರಾವ್ ಸಹ ಒಬ್ಬರು.
- ಬೇಳೂರು ಸುದರ್ಶನ
ಆಕಾಶವೂ ನನ್ನದೇ ಎಂದು ಅಮೆರಿಕಾ ಈಗಷ್ಟೇ ಘೋಷಿಸಿಕೊಂಡಿದೆ. ಉತ್ತರ ಕೊರಿಯಾದ ಪರಮಾಣು ಪರೀಕ್ಷೆ, ಚೀನಾದ ತೋಳೇರಿಸುವ ಪರಿ, ಮುಸ್ಲಿಮ್ ದೇಶಗಳಲ್ಲಿ ಅಮೆರಿಕಾದ ವಿರುದ್ಧ ಎದ್ದಿರುವ ದನಿ, ಭಾರತದಂಥ ಹಲವು ಶಾಂತಿಪ್ರಿಯ ದೇಶಗಳು ವಿeನ - ತಂತ್ರಜ್ಞಾನದಲ್ಲಿ ಮುನ್ನುಗ್ಗುತ್ತಿರುವ ವೇಗವನ್ನು ನೋಡಿ ತತ್ತರಿಸಿದ ಅಮೆರಿಕಾ ಈಗ ತನ್ನ ಆಕಾಶನೀತಿಯನ್ನು ಪರಾಮರ್ಶಿಸಿಕೊಂಡು, ಆಕಾಶ ನನ್ನದೇ ಎಂದು ಘೋಷಿಸಿಕೊಂಡಿದೆ.
ಭಾರತವು ಹೊರಗುತ್ತಿಗೆ (ಔಟ್ಸೋರ್ಸಿಂಗ್) ಯಲ್ಲಿ ತುಂಬ ಸುದ್ದಿ ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಅಮೇರಿಕ ದೇಶದಲ್ಲಂತೂ ಸರಕಾರಿ ಕಾಲ್ಸೆಂಟರ್ಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡಬಾರದು ಎಂದು ಒಂದು ರಾಜ್ಯದಲ್ಲಿ ಕಾನೂನನ್ನೇ ಮಾಡಿದ್ದಾರೆ. ಈ ಹೊರಗುತ್ತಿಗೆ ಎನ್ನುವುದು ಕೇವಲ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಾಧಾರಿತ ಕ್ಷೇತ್ರಗಳಿಗೆ ಸೀಮಿತವಾಗಿ ಉಳಿದಿಲ್ಲ. ಕ್ಲಿನಿಕಲ್ ಪರೀಕ್ಷೆಗಳನ್ನೂ ಭಾರತಕ್ಕೆ ರವಾನಿಸಲು ತೊಡಗಿದ್ದಾರೆ. ಅದೇನು ಮಹಾ? ಕ್ರಿಶ್ಚಿಯನ್ ಪ್ರಾರ್ಥನೆಗಳೂ ಭಾರತಕ್ಕೆ ಬರುತ್ತಿವೆ. ಅಮೇರಿಕ ಮಾತ್ರವಲ್ಲ. ಇಂಗ್ಲೆಂಡಿನಿಂದಲೂ ಪ್ರಾರ್ಥನಾ ಸೇವೆಗಳನ್ನು ಭಾರತೀಯ ಪಾದರಿಗಳು ಪಡೆದುಕೊಳ್ಳುತ್ತಿದ್ದಾರೆ.
- ನಾಗೇಶ ಹೆಗಡೆ
ಈ ಲೇಖನವನ್ನು ನಾನು ಮಾರುಗೊಂಡನಹಳ್ಳಿಯ ಒಂದು ಕುಟೀರದಲ್ಲಿ ಕೂತು ಬರೆದು ಇಂದೇ ಬೆಂಗಳೂರಿನಲ್ಲಿರುವ ಮಾಧ್ಯಮ ಅಕಾಡೆಮಿಗೆ ರವಾನಿಸಬೇಕಿದೆ. ಕೈಬರಹದ ರೂಢಿ ಎಂದೋ ತಪ್ಪಿ ಹೋಗಿದೆ. ಹಾಗೆ ಒಂದೊಮ್ಮೆ ಪೆನ್ ಹಿಡಿದು ಬರೆದರೂ ಇಲ್ಲಿ ಕೊರಿಯರ್ ಸೇವೆ ಇಲ್ಲ. ಕಂಪ್ಯೂಟರ್ ಕೀಬೋರ್ಡ್ನಲ್ಲಿ ಬರೆಯೋಣವೆಂದರೆ ವಿದ್ಯುತ್ ಇಲ್ಲ. ಆದ್ದರಿಂದ ಲ್ಯಾಪ್ಟಾಪ್ನಲ್ಲಿ ಬ್ಯಾಟರಿ ಸಹಾಯದಿಂದ ಬರೆಯಬೇಕಿದೆ.
- ಬೇಳೂರು ಸುದರ್ಶನ
ಕೇವಲ ಒಳ್ಳೆಯ ಸುದ್ದಿಗಳನ್ನೇ ಓದಬೇಕೆಂದರೆ ನೀವು venkatesh.blogspot.com -ಇಲ್ಲಿಗೆ ಬನ್ನಿ.
