<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	
	>
<channel>
	<title>
	Comments on: ಕಾಸರಗೋಡಿನ ಸಾಂಸ್ಕೃತಿಕ  ಇತಿಹಾಸ &#8211; ಒಂದು ನೋಟ	</title>
	<atom:link href="https://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%95%e0%b2%be%e0%b2%b8%e0%b2%b0%e0%b2%97%e0%b3%8b%e0%b2%a1%e0%b3%81/feed/" rel="self" type="application/rss+xml" />
	<link>https://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%95%e0%b2%be%e0%b2%b8%e0%b2%b0%e0%b2%97%e0%b3%8b%e0%b2%a1%e0%b3%81/</link>
	<description></description>
	<lastBuildDate>Thu, 11 Jul 2024 06:22:10 +0000</lastBuildDate>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.3.8</generator>
	<item>
		<title>
		By: ಡಾ. ಎನ್.‌ ಆರ್.‌ ಲಲಿತಾಂಬ		</title>
		<link>https://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%95%e0%b2%be%e0%b2%b8%e0%b2%b0%e0%b2%97%e0%b3%8b%e0%b2%a1%e0%b3%81/comment-page-1/#comment-510864</link>

		<dc:creator><![CDATA[ಡಾ. ಎನ್.‌ ಆರ್.‌ ಲಲಿತಾಂಬ]]></dc:creator>
		<pubDate>Thu, 11 Jul 2024 06:22:10 +0000</pubDate>
		<guid isPermaLink="false">http://vishvakannada.com/?p=1482#comment-510864</guid>

					<description><![CDATA[ಸರ್‌ ಲೇಖನ ಚೆನ್ನಾಗಿದೆ. ಅಭಿನಂದನೆಗಳು , ಸರ್‌ ನನಗೆ ಕಾಸರಗೋಡು ತಾಲ್ಲೂಕಿನ ತಳಂಗೆರೆ ( ಧಳ್ಳಂಗರ) ಜಯಸಿಂಹನ ಶಾಸನದ ಛಾಯಾಚಿತ್ರ ಬೇಕು ಅದು ತಳ್ಳಂಗರದ ಮಸೀದಿಯ ಮುಂದೆ ಈ ಶಾಸನಕಲ್ಲು ಇದೆ ಎಂದು ಶಾಸನಕಾರರು ಬಹಳ ಹಿಂದೆಯೇ ಗುರುತಿಸಿದ್ದಾರೆ.
ಈ ಶಾಸನದಲ್ಲಿ ೧೦ನೆಯ ಶತಮಾನದ ಮೋಚಬ್ಬರಸಿ ಎಂಬ ಮಹಿಳೆ ತನಗೆ ಕನ್ಯಾದಾನವಾಗಿ ಬಂದ ಚವುಳು ಭೂಮಿಯಲ್ಲಿ ತೊರೆಗೆ ತೋಡುಮಾಡಿಸಿ ನೀರನ್ನು ಸೆರೆಹಾಕಿ , ಕೆರೆಕಟ್ಟಿಸುತ್ತಾಳೆ , ಮನೆಗಳನ್ನು ಕಟ್ಟಿಸುತ್ತಾಳೆ ಮತ್ತು ಚವುಳು ಭೂಮಿಯಾಗಿದ್ದ ಆ ಪ್ರದೇಶವನ್ನು ಕಷ್ಟಪಟ್ಟು ಸುಕ್ಷೇತ್ರವಾಗಿ  ಫಲವತ್ತಾಗಿ ಮಾಡಿಸುತ್ತಾಳೆ . ಎಂಬ ಮಾಹಿತಿ ಇದೆ ಅಪೂರ್ವವಾದ ಶಾಸನ . ದಯಮಾಡಿ ಆ ಸಂಬಂಧಿತ ಛಾಯಾ ಚಿತ್ರಗಳು ನನಗೆ ಅವಶ್ಯಕವಿದೆ. ದಯಮಾಡಿ ಕಳುಹಿಸಿಕೊಡುವಿರಾ. ಅಥವಾ ಸ್ಥಳಿಯರು ಯಾರದ್ದಾದರೂ ದೂರವಾಣಿ ಸಂಖ್ಯೆ ಸಿಗಬಹುದೇ?]]></description>
			<content:encoded><![CDATA[<p>ಸರ್‌ ಲೇಖನ ಚೆನ್ನಾಗಿದೆ. ಅಭಿನಂದನೆಗಳು , ಸರ್‌ ನನಗೆ ಕಾಸರಗೋಡು ತಾಲ್ಲೂಕಿನ ತಳಂಗೆರೆ ( ಧಳ್ಳಂಗರ) ಜಯಸಿಂಹನ ಶಾಸನದ ಛಾಯಾಚಿತ್ರ ಬೇಕು ಅದು ತಳ್ಳಂಗರದ ಮಸೀದಿಯ ಮುಂದೆ ಈ ಶಾಸನಕಲ್ಲು ಇದೆ ಎಂದು ಶಾಸನಕಾರರು ಬಹಳ ಹಿಂದೆಯೇ ಗುರುತಿಸಿದ್ದಾರೆ.<br />
ಈ ಶಾಸನದಲ್ಲಿ ೧೦ನೆಯ ಶತಮಾನದ ಮೋಚಬ್ಬರಸಿ ಎಂಬ ಮಹಿಳೆ ತನಗೆ ಕನ್ಯಾದಾನವಾಗಿ ಬಂದ ಚವುಳು ಭೂಮಿಯಲ್ಲಿ ತೊರೆಗೆ ತೋಡುಮಾಡಿಸಿ ನೀರನ್ನು ಸೆರೆಹಾಕಿ , ಕೆರೆಕಟ್ಟಿಸುತ್ತಾಳೆ , ಮನೆಗಳನ್ನು ಕಟ್ಟಿಸುತ್ತಾಳೆ ಮತ್ತು ಚವುಳು ಭೂಮಿಯಾಗಿದ್ದ ಆ ಪ್ರದೇಶವನ್ನು ಕಷ್ಟಪಟ್ಟು ಸುಕ್ಷೇತ್ರವಾಗಿ  ಫಲವತ್ತಾಗಿ ಮಾಡಿಸುತ್ತಾಳೆ . ಎಂಬ ಮಾಹಿತಿ ಇದೆ ಅಪೂರ್ವವಾದ ಶಾಸನ . ದಯಮಾಡಿ ಆ ಸಂಬಂಧಿತ ಛಾಯಾ ಚಿತ್ರಗಳು ನನಗೆ ಅವಶ್ಯಕವಿದೆ. ದಯಮಾಡಿ ಕಳುಹಿಸಿಕೊಡುವಿರಾ. ಅಥವಾ ಸ್ಥಳಿಯರು ಯಾರದ್ದಾದರೂ ದೂರವಾಣಿ ಸಂಖ್ಯೆ ಸಿಗಬಹುದೇ?</p>
]]></content:encoded>
		
			</item>
		<item>
		<title>
		By: ಡಾ. ಎನ್.‌ ಆರ್.‌ ಲಲಿತಾಂಬ		</title>
		<link>https://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%95%e0%b2%be%e0%b2%b8%e0%b2%b0%e0%b2%97%e0%b3%8b%e0%b2%a1%e0%b3%81/comment-page-1/#comment-510863</link>

		<dc:creator><![CDATA[ಡಾ. ಎನ್.‌ ಆರ್.‌ ಲಲಿತಾಂಬ]]></dc:creator>
		<pubDate>Thu, 11 Jul 2024 06:18:06 +0000</pubDate>
		<guid isPermaLink="false">http://vishvakannada.com/?p=1482#comment-510863</guid>

					<description><![CDATA[ಸರ್‌ ಲೇಖನ  ಚೆನ್ನಾಗಿದೆ. ಅಭಿನಂದನೆಗಳು , ಸರ್‌ ನನಗೆ ಕಾಸರಗೋಡು  ತಅಲ್ಲೂಕಿನ ತಳಂಗೆರೆ ( ಧಳ್ಳಂಗರ) ಜಯಸಿಂಹನ ಶಾಸನದ ಛಾಯಾಚಿತ್ರ ಬೇಕು ಅದು ತಳ್ಳಮಗರದ ಮಸಙೀದಿಯ ಮುಂದೆ ಇದೆ ಎಂದು  ಶಾಸನಕಾರರು ಬಹಳ ಗುರುತಿಸಿದ್ದಾರೆ. 
 ಈ ಶಾಸನದಲ್ಲಿ ೧೦ನೆಯ ಶತಮಅನದ ಮೋಚಬ್ಬರಸಿ ಎಂಬ ಮಹಿಳೆ ತನ್ಗೆ ಕನ್ಯಾದಾನವಾಗಿ ಬಂದ ಚವುಳು ಭೂಮಿಯಲ್ಲಿ  ತೊರೆಗೆ  ತೋಡುಮಾಡಿಸಿ ನೀರನ್ನು ಸೆರೆಹಾಕಿ , ಕೆರೆಕಟ್ಟಿಸುತ್ತಾಳೆ , ಮನೆಳನ್ನು ಕಟ್ಟಿಸುತ್ತಾಳೆ ಮತ್ತು ಚವುಳು ಭೂಮಿಯಾಗಿದ್ದ ಆ ಪ್ರದೇಶವನ್ನು ಕಷ್ಟಪಟ್ಟು  ಸುಕ್ಷೇತ್ರವಾಗಿ ಮಾಡಿಸುತ್ತಾಳೆ . ಎಂಬ ಮಾಹಿತಿ ಇದೆ ಅಪೂರ್ವವಾದ ಶಾಸನ .  ದಯಮಾಡಿ ಆ ಸಂಬಂಧಿತ  ಛಾಯಾ ಚಿತ್ರಗಳು ನನಗೆ ಅವಶ್ಯಕವಿದೆ. ದಯಮಾಡಿ ಕಳುಹಿಸಿಕೊಡುವಿರಾ. ಅಥವಾ ಸ್ಥಳಿಯರು ಯಾರದ್ದಾದರೂ ದೂರವಾಣಿ ಸಂಖ್ಯೆ ಸಿಗಬಹುದೇ?]]></description>
			<content:encoded><![CDATA[<p>ಸರ್‌ ಲೇಖನ  ಚೆನ್ನಾಗಿದೆ. ಅಭಿನಂದನೆಗಳು , ಸರ್‌ ನನಗೆ ಕಾಸರಗೋಡು  ತಅಲ್ಲೂಕಿನ ತಳಂಗೆರೆ ( ಧಳ್ಳಂಗರ) ಜಯಸಿಂಹನ ಶಾಸನದ ಛಾಯಾಚಿತ್ರ ಬೇಕು ಅದು ತಳ್ಳಮಗರದ ಮಸಙೀದಿಯ ಮುಂದೆ ಇದೆ ಎಂದು  ಶಾಸನಕಾರರು ಬಹಳ ಗುರುತಿಸಿದ್ದಾರೆ.<br />
 ಈ ಶಾಸನದಲ್ಲಿ ೧೦ನೆಯ ಶತಮಅನದ ಮೋಚಬ್ಬರಸಿ ಎಂಬ ಮಹಿಳೆ ತನ್ಗೆ ಕನ್ಯಾದಾನವಾಗಿ ಬಂದ ಚವುಳು ಭೂಮಿಯಲ್ಲಿ  ತೊರೆಗೆ  ತೋಡುಮಾಡಿಸಿ ನೀರನ್ನು ಸೆರೆಹಾಕಿ , ಕೆರೆಕಟ್ಟಿಸುತ್ತಾಳೆ , ಮನೆಳನ್ನು ಕಟ್ಟಿಸುತ್ತಾಳೆ ಮತ್ತು ಚವುಳು ಭೂಮಿಯಾಗಿದ್ದ ಆ ಪ್ರದೇಶವನ್ನು ಕಷ್ಟಪಟ್ಟು  ಸುಕ್ಷೇತ್ರವಾಗಿ ಮಾಡಿಸುತ್ತಾಳೆ . ಎಂಬ ಮಾಹಿತಿ ಇದೆ ಅಪೂರ್ವವಾದ ಶಾಸನ .  ದಯಮಾಡಿ ಆ ಸಂಬಂಧಿತ  ಛಾಯಾ ಚಿತ್ರಗಳು ನನಗೆ ಅವಶ್ಯಕವಿದೆ. ದಯಮಾಡಿ ಕಳುಹಿಸಿಕೊಡುವಿರಾ. ಅಥವಾ ಸ್ಥಳಿಯರು ಯಾರದ್ದಾದರೂ ದೂರವಾಣಿ ಸಂಖ್ಯೆ ಸಿಗಬಹುದೇ?</p>
]]></content:encoded>
		
			</item>
	</channel>
</rss>

<!--
Performance optimized by W3 Total Cache. Learn more: https://www.boldgrid.com/w3-total-cache/?utm_source=w3tc&utm_medium=footer_comment&utm_campaign=free_plugin

Page Caching using Disk: Enhanced 

Served from: vishvakannada.com @ 2026-06-23 06:05:56 by W3 Total Cache
-->