ಪುಸ್ತಕ ಮೇಳ
Tuesday, November 15th, 2005ಬೆಂಗಳೂರು ಪುಸ್ತಕೋತ್ಸವ ಮತ್ತೊಮ್ಮೆ ಬಂದಿದೆ. ಕಳೆದ ವರ್ಷದಂತೆ ಈ ಸಲವೂ ಬಹಳ ಆಸಕ್ತಿಯಿಂದ ಹೋದೆ. ದುಃಖದ ಸಂಗತಿಯೆಂದರೆ ಹೋದ ವರ್ಷದಂತೆ ಈ ವರ್ಷವೂ ನಿರಾಸೆಯಿಂದ ವಾಪಾಸು ಬಂದೆ ಎಂದೇ ಹೇಳಬಹುದು.
ಬೆಂಗಳೂರು ಪುಸ್ತಕೋತ್ಸವ ಮತ್ತೊಮ್ಮೆ ಬಂದಿದೆ. ಕಳೆದ ವರ್ಷದಂತೆ ಈ ಸಲವೂ ಬಹಳ ಆಸಕ್ತಿಯಿಂದ ಹೋದೆ. ದುಃಖದ ಸಂಗತಿಯೆಂದರೆ ಹೋದ ವರ್ಷದಂತೆ ಈ ವರ್ಷವೂ ನಿರಾಸೆಯಿಂದ ವಾಪಾಸು ಬಂದೆ ಎಂದೇ ಹೇಳಬಹುದು.
ವಿಶ್ವಮಾಹಿತಿನಗರ, ಬೆಂಗಳೂರು (WIC-B) ನವಂಬರ್ ೧೪ರಿಂದ ೧೯ರ ವರೆಗೂ ವಾರಪೂರ್ತಿ ಜರಗುವ ಸಮಾವೇಶ.
ಅಬು ಧಾಬಿಯ ಕರ್ನಾಟಕ ಸಂಘವು ನವಂಬರ್ ೧೧, ೨೦೦೫ ರಂದು ಬೆಳಿಗ್ಗೆ ೧೦ ಘಂಟೆಗೆ ಕರ್ನಾಟಕ ರಾಜ್ಯೋತ್ಸವವನ್ನು ಹಮ್ಮಿಕೊಂಡಿದೆ.
ಹರಿಯ ಬರಹ
ಕನಕದಾಸರು ಉಡುಪಿಯ ಕೃಷ್ಣನನ್ನು `ಬಾಗಿಲನು ತೆರೆದು ಸೇವೆಯನು ಕೊಡು’ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತಾ, “ಭಕ್ತರ ಮೊರೆ ಕೇಳಿ ಅವರ ನೆರವಿಗೆ ಬರಲು, `ಇದು ಸರಿಯಾದ ವೇಳೆಯೋ, ಅಲ್ಲವೋ’ ಎಂದು ಯೋಚಿಸುತ್ತಾ ನೀನು ನಿಲ್ಲುವುದಿಲ್ಲ, ಕೂಡಲೇ ಆ ಆರ್ತನಾದಕ್ಕೆ ಓಗೊಡುವೆ” – ಎನ್ನುವ ಭಾವದಲ್ಲಿ, “`ಸಮಯ-ಅಸಮಯ’ವುಂಟೆ, ಭಕ್ತವತ್ಸಲ, ನಿನಗೆ?”, ಎಂದು ಪ್ರಶ್ನಿಸುತ್ತಾರೆ. ಈ `ಸಮಯ’ ಎಂಬುದು ನಾವೇ ಕಲ್ಪಿಸಿಕೊಂಡಿರುವ, ಆದರೆ, ಮುಟ್ಟಿ ಅನುಭವಿಸಲಾಗದ, ನಮಗೆ ಅತಿ ಆವಶ್ಯಕವಾದ, ಬಾಳಿನುದ್ದಕ್ಕೂ ಇರುವ ನಮ್ಮೊಡನಾಟದ ಒಂದು ವಿಚಿತ್ರ `ವಸ್ತು’! ಏನಿದು ಈ `ಸಮಯ’?
(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ)
೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು?
ಚಿಂತಾಮಣಿ ಕೊಡ್ಲೆಕೆರೆ
ಹೆಂಡತಿಯ ಜೊತೆ ಜಗಳವಾಡಿದ್ದೆ. ಸಿಟ್ಟಿಗೆದ್ದು ಮೆತ್ತಿ ಹತ್ತಿ ಕೂತಿದ್ದಳು. ಮಗುವೂ ಅವಳ ಜೊತೆಸೇರಿತ್ತು. ಹಾಲ್ನಲ್ಲಿ ನಾನು ನೆಪಕ್ಕೆ ಪೇಪರ್ ಓದುತ್ತ ಕುಳಿತಿದ್ದೆ. ಹೊರಗಡೆ ಇಣುಕಿದರೆ ಆಕಾಶ ಕಪ್ಪು ಮೋಡಗಳಿಂದ ತುಂಬಿ ಹೊರಗೆಲ್ಲೂ ಹೋಗುವುದು ಸಾಧ್ಯವಿರಲಿಲ್ಲ. ಗುಡುಗು ಅಬ್ಬರಿಸುತ್ತಿತ್ತು. ಆಗಾಗ ಮಿಂಚೂ ಕೋರೈಸಿ ಆಟವಾಡುತ್ತಿತ್ತು. ನಿರಾಸೆಯಿಂದ ಒಳಬಂದು ಕೂರೋಣ ಎನ್ನುವಷ್ಟರಲ್ಲಿ ದೊಡ್ಡ ದೊಡ್ಡ ಮಳೆಹನಿಗಳು ಒಮ್ಮೆಲೇ ಬೀಳಲಾರಂಭಿಸಿದವು. ಮಳೆ ಸುರುವಾಗಿತ್ತು. ವರ್ಷಕಾಲದ ಬಿರುಗಾಳಿಯ ಜತೆಗಿನ ಗಾಢ ಮಳೆ ಚಳಿಯ ನಡುಕವನ್ನೂ ಹುಟ್ಟಿಸಿತು. ಒಳ ಬಂದು ಸೋಫಾದ ಮೇಲೆ ಕಣ್ಣುಮುಚ್ಚಿ ಕೂತೆ.
ಶ್ರೀ ವ್ಯಾಸರಾಯರು
ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ
ತಳಿರಂದದಿ ಪೊಳೆವ ಕರ ಪಿಡಿದು
ಶ್ರೀ ವ್ಯಾಸರಾಯರು
ಕೃಷ್ಣ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನೆ ತೋರೋ
ಕಾಲಲಂದುಗೆ ಗೆಜ್ಜೆ ನೀಲದ ಬಾವುಲಿ
ಮರ್ಕಟ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಮತ್ತು ಕೇಂದ್ರ ಮಂತ್ರಿ ಮುರಸೋಳಿ ಮಾರನ್ ಅವರನ್ನು ಬಂಧಿಸುವಾಗ ಪೋಲೀಸರು ಅಮಾನವೀಯವಾಗಿ ನಡೆದುಕೊಂಡರು.
Lorem ipsum dolor sit amet, consectetuer adipiscing elit. Sed mollis, massa nec interdum pharetra, urna risus convallis pede, vel ultricies libero mi ut mi. Cras porta risus ut lacus. Duis lacinia fermentum massa. In purus lorem, pharetra in, vulputate sit amet, lobortis non, erat. Nullam id ipsum et dolor elementum rhoncus. Suspendisse porttitor, elit ut accumsan porttitor, neque justo mollis arcu, ac pretium nunc urna fermentum augue. Cras porta, felis nec dictum lacinia, leo felis accumsan mauris, et eleifend velit massa sed dolor. Morbi pharetra venenatis metus. Nulla dapibus dui sit amet leo. Nam orci mauris, lobortis at, aliquet ut, pulvinar ac, ligula. Quisque scelerisque tortor ac ligula tempus tempor. Donec et augue ac odio vestibulum elementum. Proin pede tellus, fermentum non, semper quis, volutpat vitae, urna. Suspendisse laoreet convallis augue. Sed et ipsum. Sed accumsan, libero a aliquet aliquam, ipsum nibh rutrum tortor, non aliquet pede elit et purus. Ut a augue. In hac habitasse platea dictumst.